Tuesday, March 15, 2016

Prime Minister of the 2nd largest country in the world (Canada) Justin Trudeau walking

Prime Minister of the 2nd largest country in the world (Canada) Justin Trudeau walking on Washington street with his wife and children without security holding his little baby in arm. What south asian leaders can learn from this?

ಬರ್ಮುಡಾ ಟ್ತೈ ಆ್ಯಂಗಲ್ ರಹಸ್ಯ ಬಯಲು?

ಬರ್ಮುಡಾ ಟ್ತೈ ಆ್ಯಂಗಲ್ ರಹಸ್ಯ ಬಯಲು?
ಏಜೆನ್ಸೀಸ್ | Mar 15, 2016, 04.24 AM IST
ಹೊಸದಿಲ್ಲಿ: ಬರ್ಮುಡಾ ಟ್ರೈ ಆ್ಯಂಗಲ್ ಜಗತ್ತಿನ ಅಪಾಯಕಾರಿ ಭಾಗ. ನಾರ್ವೆ ಕಡಲ ತೀರದ ಬೆರೆಂಟ್ಸ್ ಸಮುದ್ರ ವ್ಯಾಪ್ತಿಯಲ್ಲಿ ಬರುವ ಸಮುದ್ರ ಪ್ರದೇಶವೇ ಈ ಬರ್ಮುಡಾ ಟ್ತೈ ಆ್ಯಂಗಲ್.

ಇಲ್ಲಿ 12ಕ್ಕೂ ಹೆಚ್ಚು ಹಡಗುಗಳು ಹಾಗೂ ವಿಮಾನಗಳು ಈ ಪ್ರದೇಶದಲ್ಲಿ ಕಾಣೆಯಾಗಿವೆ. ಇದುವರೆಗೂ ಈ ಪ್ರದೇಶದಲ್ಲಿ ಹೀಗೆ ಕಾಣೆಯಾದ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಹಾಗಾದರೆ,ಕಣ್ಮರೆಗೆ ಕಾರಣ ಏನು? ಹೀಗೆ ನಾಪತ್ತೆಯಾಗುವ ಹಿಂದಿನ ರಹಸ್ಯ ಏನು ಎಂಬುದನ್ನು ಭೇದಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ರಹಸ್ಯವನ್ನು ಬೆನ್ನಟ್ಟಿದ ಆರ್ಕಟಿಕ್ ಯುನಿವರ್ಸಿಟಿ ಆಫ್ ನಾರ್ವೆ ಸಂಶೋಧಕರು ಕಾರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ನಾಪತ್ತೆಗೆ ಕಾರಣ ಏನು? : ಸಮುದ್ರದಲ್ಲಿನ ಹೈಡ್ರೇಟ್ ಗ್ಯಾಸ್ ಪ್ರಬಲ ಪ್ರತಿಕ್ರಿಯೆಗಳಿಂದ ಈ ವ್ಯಾಪ್ತಿಯಲ್ಲಿ ಬರುವ ಹಡಗು, ವಿಮಾನಗಳು ಒಮ್ಮಿಂದೊಮ್ಮೆಲೆ ಸಂಭವಿಸುವ ಮಹಾ ನೀರಿನ ಬುಗ್ಗಿಗಳ ಅಬ್ಬರಕ್ಕೆ ಸಿಲುಕಿ ನೀರಿನಾಳಕ್ಕೆ ತಲುಪುತ್ತವೆ. ಈ ಮೂಲಕ ಅವು ಮುಂದೆ ಸಂಚರಿಸಲಾರದೆ, ಹೊರಗೆ ಬರಲಾಗದೇ ಅಲ್ಲೇ ಉಳಿದು ಬಿಡುತ್ತವೆ ಎಂಬ ಊಹೆಯನ್ನು ಸಂಶೋಧಕರು ಮಾಡಿದ್ದಾರೆ.

ಟ್ತೈ ಆ್ಯಂಗಲ್‌ನ ವ್ಯಾಪ್ತಿ ಎಷ್ಟು?: ಸಂಪದ್ಭರಿತ ಅನಿಲ ಸಂಗ್ರಹ ಹೊಂದಿರುವ ನಾರ್ವೆಯ ಈ ಪ್ರದೇಶದಲ್ಲಿ ಸುಮಾರು 800 ಮೀಟರ್ ಅಗಲ ಹಾಗೂ 45 ಮೀಟರ್ ಆಳದ ಕುಳಿಗಳಿದ್ದು, ಮಿಥೇನ ಸಂಚಯನಗಳ ಕೇಂದ್ರ ನಿರ್ಮಾಣಗೊಂಡಿದೆ. ಸಮುದ್ರದ ನೆಲದ ಆಳ ಹಾಗೂ ನೀರಿನ ಮೇಲ್ಮೈನ ಒಳಗಡೆ ಈ ಮಿಥೇನ್ ಸೋರಿಕೆ ಆಗುತ್ತದೆ ಎನ್ನಲಾಗುತ್ತಿದೆ. ಈ ಆಳವಿಲ್ಲದ ಸಮುದ್ರಗಳಲ್ಲಿ ಮಿಥೇನ್ ಸೋರಿಕೆಯಿಂದ ಬಿಸಿ ಕುಳಿಗಗಳಲ್ಲಿ ಇದ್ದಕ್ಕಿದ್ದಂತೆ ದೊಡ್ಡ ನೀರಿನ ಬುಗ್ಗಿಗಳು ಸೃಷ್ಟಿಯಾಗುತ್ತವೆ. ಇಂತಹ ಸಂದರ್ಭದಲ್ಲಿ ಬರುವ ಹಡಗುಗಳು ಈ ದೊಡ್ಡ ನೀರಿನ ಬುಗ್ಗಿಗಳ ಪ್ರಪಾತದಲ್ಲಿ ಸಿಲುಕಿ ಹೊರಗೆ ಬರದೇ ಅಲ್ಲೇ ಹೂತು ಹೋಗುತ್ತವೆ ಎಂದು ವಿವಿ ಸಂಶೋಧಕರು ಅಧ್ಯಯನದಿಂದ ಕಂಡು ಕೊಂಡಿದ್ದಾರೆ.

ವಿಜ್ಞಾನಿಗಳ ಹೇಳಿಕೆಯಂತೆ ಈ ಪ್ರದೇಶದಲ್ಲಿ ಆಗುವ ಈ ಹೈಡ್ರೇಟ್ ಪ್ರತಿಕ್ರಿಯೆಗಳು ಇದ್ದಕ್ಕಿದ್ದಂತೆ ಸಂಭವಿಸುವುದರಿಂದ ಅಗಾಧ ಪ್ರಮಾಣದ ಹಾನಿ ಮಾಡುತ್ತವೆಯಂತೆ. ಅಷ್ಟೇ ಅಲ್ಲ ಇದೊಂದು ಪರಮಾಣು ವಿದಳನ ಪ್ರಕ್ರಿಯೆಯಂತೆ ಅಗಾಧ ಶಕ್ತಿ ಹೊಂದಿದೆಯಂತೆ.ಈ ಬಗ್ಗೆ ಮುಂದಿನ ತಿಂಗಳು ಯೂರೋಪಿಯನ್ ಜಿಯೋ ಸೈನ್ಸ್ ಯೂನಿಯನ್ ಸಭೆಯಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಈ ಬಗೆಗಿನ ವರದಿ ಬಿಡುಗಡೆ ಮಾಡಲಾಗುವುದು. ಬಿರುಗಾಳಿಯಂತೆ ಏಳುವ ನೀರಿನ ಬುಗ್ಗೆ ಗಳು ಅವುಗಳಿಂದ ಹಡಗುಗಳ ಮೇಲೆ ಆಗುವ ಅಪಾಯದ ಬಗ್ಗೆ ವಿವರಿಸಲಿದ್ದಾರೆ ಎಂದು ವಿವಿ ಮೂಲಗಳು ಹೇಳಿವೆ.
http://m.vijaykarnataka.com/news/world/bermuda-triangle-mystery-almost-solved/articleshow/51397827.cms

Sunday, March 13, 2016

ಅಬ್ಬಬ್ಬಾ! ಹುಟ್ಟುಹಬ್ಬಕ್ಕೆ ಖರ್ಚಾಗಿದ್ದು 40 ಕೋಟಿ ರೂ.

ಅಬ್ಬಬ್ಬಾ! ಹುಟ್ಟುಹಬ್ಬಕ್ಕೆ ಖರ್ಚಾಗಿದ್ದು 40 ಕೋಟಿ ರೂ.

ಮದುವೆ, ಹುಟ್ಟುಹಬ್ಬ ಸೇರಿದಂತೆ ಹಲವು ಸಂದರ್ಭಗಳು ವಿಶೇಷವಾದವು. ಇಂತಹ ಸಂದರ್ಭದ ಕ್ಷಣಗಳು ಸದಾ ನೆನಪಿನಲ್ಲಿರಬೇಕೆಂಬ ಬಯಕೆ ಸಹಜವಾಗಿರುತ್ತದೆ. ಅದರಲ್ಲಿಯೂ ಪೋಷಕರು ತಮ್ಮ ಪ್ರೀತಿಪಾತ್ರರ
ಮದುವೆ, ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಇಷ್ಟಪಡುತ್ತಾರೆ.

ಇಲ್ಲೊಬ್ಬ ಉದ್ಯಮಿ ತನ್ನ ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಬರೋಬ್ಬರಿ 40.32 ಕೋಟಿ ರೂಪಾಯಿ ವೆಚ್ಛ ಮಾಡಿದ್ದಾನೆ. ಅಮೆರಿಕದ ಸ್ಯಾನ್ ಅಂಟೋನಿಯಾದಲ್ಲಿ ಕಾನೂನು ವಿಷಯಕ್ಕೆ ಸಂಬಂಧಿಸಿದ ಸಂಸ್ಥೆಯೊಂದನ್ನು
ಹೊಂದಿರುವ ಹೆನ್ರಿ ತನ್ನ ಪುತ್ರಿ 15ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದಾರೆ. 15 ವರ್ಷದ ಪುತ್ರಿಯಾಗಿರುವ ಮಯಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಹೆನ್ರಿ ಎಲ್ಲರ
ಹುಬ್ಬೇರುವಂತೆ ಮಾಡಿದ್ದಾರೆ.

ಅಮೆರಿಕದಲ್ಲಿ 15 ವರ್ಷಕ್ಕೆ ಕಾಲಿಟ್ಟರೆ, ಹೆಣ್ಣುಮಕ್ಕಳಿಗೆ ಜವಾಬ್ದಾರಿ ಬರುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಹಾಗಾಗಿ, 15ನೇ ವರ್ಷದ ಬರ್ತಡೇಗೆ ವಿಶೇಷ ಮಹತ್ವವಿದೆ ಎನ್ನಲಾಗಿದೆ. ಈ ಹುಟ್ಟುಹಬ್ಬದ ಸಮಾರಂಭಕ್ಕೆ ಖ್ಯಾತ ಪಾಪ್ ಗಾಯಕ ಪಿಟ್ ಬುಲ್, ಜೋನ್ಸ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹಲವಾರು ವಿಶೇಷತೆಗಳು ಕೂಡ ಇದ್ದವು.
http://kannadadunia.com/live-news/international/birthday-businessmen-program-special/#.VuV_AT0XIsQ.facebook

Saturday, March 12, 2016

ವಿಜಯ್ ಮಲ್ಯ ಮತ್ತು ನೆನಪಾಗುವ ಚಾಣಕ್ಯನ ಮಾತು!!!!!

ವಿಜಯ್ ಮಲ್ಯ ಮತ್ತು ನೆನಪಾಗುವ ಚಾಣಕ್ಯನ ಮಾತು!!!!!

Congratulations to the relentless volunteer

Congratulations to the relentless volunteer...Blessed are those who have worked with this man who doesn't seek anything in return....

NAMMA BENGALUREAN OF THE YEAR - N S Ramakanth, for his inspirational service to the city, especially in the area of waste management, and his tireless commitment to working with the BBMP and its workers, and also with communities to encourage more and more of them to take up responsible SWM.