Saturday, February 20, 2016

ಇದೆಂತಾ ಪ್ರಾಜಾಪ್ರಭುತ್ವ?

ಇದೆಂತಾ ಪ್ರಾಜಾಪ್ರಭುತ್ವ?
ದೇಶದ ವಿರುದ್ಧವಾಗಿ ಘೋಷಣೆ ಕೂಗುವುದನ್ನು ಸಹಿಸಬೇಕು!
ಯಾವ ನೆಲದಲ್ಲಿ ಹಸುವನ್ನು ಗೋಮಾತೆ ಎಂದು ಪೂಜಿಸುತ್ತೇವೋ ಅದೇ ನೆಲದಲ್ಲಿ ಅದರ ಮಾರಣಹೋಮವನ್ನು ನೋಡಬೇಕು!
ಬಾಂಬ್ ಸಿಡಿಸಿ ಅಮಾಯಕರನ್ನು ಹತ್ಯೆ ಮಾಡುವ ರಕ್ಕಸರನ್ನು ಗಲ್ಲಿಗೇರಿಸಿದರೆ ಅದರ ವಿರುದ್ಧ ಪ್ರತಿ ಭಟಿಸಿದವರನ್ನು ಸಹಿಸಿಕೊಳ್ಳ ಬೇಕು!!
ಛೇ! ಛೇ!!
ಅತಿಯಾಯ್ತು!
ಈ ಪ್ರಜಾಬ್ರಭುತ್ವ ವ್ಯವಸ್ಥೆಯಲ್ಲಿ ಇನ್ನೂ ಎಷ್ಟು ಜನರ ಮಾರಣ ಹೋಮ ನಡೆಯಬೇಕಾಗಿದೆ?
ಇನ್ನೂ ಎಷ್ಟು ಗೋಮಾತೆಯ ಹತ್ಯೆಯಾಗಬೇಕಾಗಿದೆ?
ಇನ್ನೂ ಎಷ್ಟು ಮಾತೆಯರ ಮೇಲೆ ಅತ್ಯಾಚಾರ ನಡೆಯಬೇಕಾಗಿದೆ?
ಇನ್ನೂ ಎಷ್ಟು ಪ್ರಾಣಿಗಳ ಮತ್ತು ಮನುಷ್ಯರ ರಕ್ತ ರಸ್ತೆಯಲ್ಲಿ ಹರಿಯಬೇಕಾಗಿದೆ??
ಮನುಷ್ಯಮಾತ್ರದವನು ಇನ್ನು ಸಹಿಸಲು ಸಾಧ್ಯವಿಲ್ಲ!
ಮೋದಿಯವರು ಇನ್ನು ಸುಮ್ಮನಿರಬೇಕಾಗಿಲ್ಲ!
ಪ್ರಧಾನ ಮಂತ್ರಿಗಳೇ,
ನಿಮ್ಮನ್ನು ಈ ದೇಶದ ದೇಶಭಕ್ತರೇ ಆರಿಸಿದು!! ದೇಶವನ್ನು ತಲ್ಲಣಗೊಳಿಸುತ್ತಿರುವ, 0.001% ಕ್ಕೂ ಕಮ್ಮಿ ಇರುವ ದೇಶದ್ರೋಹಿಗಳಿಂದ ನೀವು ಆರಿಸಿ ಬಂದಿಲ್ಲ!!
ಇನ್ನು ಯಾಕೆ ತಡ ಮಾಡುತ್ತಿದ್ದೀರಿ?
ನಿಮ್ಮ ಅಂತಿಮ ಅಸ್ತ್ರ ಪ್ರಯೋಗಿಸಲು ಕಾಲ ಪಕ್ವವಾಗಿದೆ!
* ಇನ್ನು ಮುಂದೆ ಭಾರತದ ಯಾವ ಮೂಲೆಯಲ್ಲೂ ಅಮಾಯಕರು ಕಣ್ಣೀರು ಹಾಕಬಾರದು.
* ಅತ್ಯಾಚಾರ ನಡೆಯಬಾರದು
* ಪ್ರಾಣಿಗಳ ರಕ್ತ ರಸ್ತೆಯಲ್ಲಿ ಹರಿಯಬಾರದು
* ಭಯೋತ್ಪಾದಕರ ನಿರ್ನಾಮವಾಗಬೇಕು
ಪೇಲಿಸರಿಗೆ ಮತ್ತು ನಮ್ಮ ದೇಶವನ್ನು ಕಾಯುವ ಸೈನಿಕರಿಗೆ ಆತ್ಮಬಲವನ್ನು ತುಂಬುವ ಕೆಲಸವಾಗಬೇಕು. ದೇಶದ್ರೋಹಿಗಳ ಚಟುವಟಿಕೆಗಳ ಮೆಲೆ ನಿರಂತರ ಕಣ್ಣಿಡಲು ಗುಪ್ತಚರ ಇಲಾಖೆಯ ಸಾಮರ್ಥ್ಯವನ್ನು ಹೆಚ್ಚಿಸಿ. ಅತ್ಯಂತ ಸೂಕ್ಷ್ಮವಾದ ಮತ್ತು ಹೆಚ್ಚು ಸಾಮರ್ಥ್ಯ ಉಳ್ಳ ಸಲಕರಣೆ ಗಳನ್ನು ನಮ್ಮ ಗುಪ್ತಚರ ಇಲಾಖೆಗೆ ಒದಗಿಸಿ,ದೇಶದ ಸಾರ್ವಭೌಮತ್ವಕ್ಕೆ, ಅಖಂಡತೆಗೆ, ಶಾಂತಿಗೆ ಬಂಗ ತರುವಂತಹ ಯಾವುದೇ ವ್ಯಕ್ತಿಯನ್ನು ಆಧಾರ ಸಹಿತ ಅರೆಸ್ಟ್ ಮಾಡಲು ಆದೇಶ ಕೊಡಿ. ಯಾವುದೇ ವಿಚಾರಧಾರೆಯ ಛತ್ರಿಯಡಿಯಲ್ಲಿ ದೇಶದ್ರೋಹಿಗಳು ರಕ್ಷಣೆ ಪಡೆಯಬಾರದು. ಹಾಗೆ ಆದೇಶ ಹೊರಡಿಸಿ.
ಭಾರತ ಮೊದಲು !
ದೇಶದ ಅಖಂಡತೆಗೆ ಪ್ರಥಮ ಪ್ರಾಶಸ್ತ್ಯ!
ಅಮಾಯಕರ ನೆಮ್ಮದಿಯೇ ಸರ್ಕಾರದ ಗುರಿಯಾಗಲಿ!
ನಮ್ಮ ದೇಶದ ಎಲ್ಲಾ ಪೋಲೀಸ್ ಅಧಿಕಾರಿಗಳಿಗೆ, ಸೈನ್ಯದ ಅಧಿಕಾರಿಗಳಿಗೆ, ಮತ್ತು ಡಿವಿಶನಲ್ ಕಮೀಶನರುಗಳಿಗೆ ದೇಶಭಕ್ತಿಯ ಸರಿಯಾದ ತರಬೇತಿ ಕೊಡಿ. ಅವರಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಅರ್ಹತೆ ಬೆಳಸಿ. ನಾಲಾಯಕ್ ಅಧಿಕಾರಿಗಳನ್ನು ಮನೆಗೆ ಕಳಿಸಿ.
ಹೌದು , ದೇಶದಲ್ಲಿ ಶಾಂತಿ , ನೆಮ್ಮದಿ ನೆಲಸಿ, ದೇಶವು ಸುಭಿಕ್ಷವಾಗಿರಬೇಕಾದರೆ ಕೆಲವು ದೇಶದ್ರೋಹಿಗಳ ತಲೆ ಉರುಳಲೇ ಬೇಕಾಗುತ್ತದೆ.ರಾಷ್ಟ್ರ ಯಜ್ಞಕ್ಕೆ ಆಹುತಿಯಾಗದೇ ಫಲ ಸಿಗಲಾರದು!!! ಕೋಟಿ ಕೋಟಿ ಜನರ ನೆಮ್ಮದಿಗಾಗಿ ಕೆಲವು ನೂರುಜನ ದೇಶದ್ರೋಹಿಗಳ ಆಹುತಿಯಾಗಬಹುದು!!
ರಾಷ್ಟ್ರಾಯ ಸ್ವಾಹಾssssss|
ರಾಷ್ಟ್ರಾಯ ಇದಂ ನಮಮ ||

posted from Bloggeroid

No comments:

Post a Comment