Wednesday, February 24, 2016

ಇದು ಅಪ್ಪ ಮಕ್ಕಳ ಚಿತ್ರ. ಅಪ್ಪ ರಿಕ್ಷಾ ತುಳಿದರೆ ಮಗ IAS ಅಧಿಕಾರಿ

ಇದು ಅಪ್ಪ ಮಕ್ಕಳ ಚಿತ್ರ. ಅಪ್ಪ ರಿಕ್ಷಾ ತುಳಿದರೆ ಮಗ IAS ಅಧಿಕಾರಿ. ಈ ರಿಕ್ಷಾವಾಲನ ಮಗ ಕೂಡ ಒಬ್ಬ ರೋಹಿತ್ ವೇಮುಲ, ಕನ್ಹಯ್ಯಕುಮಾರ್ & ಉಮರ್ ಖಾಲಿದ್ ಆಗಬಹುದಿತ್ತು. ಆದರೆ ಆತ ಹಾಗಾಗಲಿಲ್ಲ. ಬಡತನದ ನೆಪ ಹೇಳಿಕೊಂಡು ನಕ್ಸಲನಾಗಲಿಲ್ಲ. ಮೀಸಲಾತಿ ಹೆಸರೇಳಿಕೊಂಡು ವಿವಿಗಳಲ್ಲಿ ಬಾವುಟ ಹಿಡಿದು ಕೂರಲಿಲ್ಲ. ಅಂಬೇಡ್ಕರ್ ಪೋಟೊ ಇಟ್ಟುಕೊಂಡು ಬೀದಿಗಿಳಿಯಲಿಲ್ಲ. ರೋಲ್ಕಾಲ್ ಮಾಡಲಿಲ್ಲ. ದೇಶದ್ರೋಹಿಗಳನ್ನು ಸೇರಿದ್ದರೆ ಆರಾಮವಾಗಿ ಹಣ ಗಳಿಸಿ ಬಿಡಬಹುದಿತ್ತು, ಹಾಗೆ ಮಾಡಲಿಲ್ಲ. ಆತನ ಅಪ್ಪನೂ ಕೂಡ ಬಡವನೆ.

#CleanUpJNU

No comments:

Post a Comment