Sunday, February 14, 2016

ವಿಜಯಪುರದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.


ಶನಿವಾರ ಬೆಳಗಿನ ಜಾವ
ಜಮ್ಮು ಕಾಶ್ಮೀರದ ಕುಪ್ವಾರದ
ಚೌಕಿಬಾಯಿ ಪ್ರದೇಶದಲ್ಲಿ ನಡೆದ
ಉಗ್ರರೊಂದಿಗಿನ ಕಾದಾಟದಲ್ಲಿ
ವಿಜಯಪುರದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ
28 ವರ್ಷದ ಯೋಧ ಸಹದೇವ ಮೃತಪಟ್ಟಿದ್ದರೆ
ಒಂದು ವಾರದ ಒಳಗೆ
ಕನ್ನಡಂಬೆಯು 4 ಮಕ್ಕಳನ್ನು
ಕಳೆದುಕೊಂಡು ಅತೀವ
ದುಃಖದಲ್ಲಿ ಮುಳಿಗಿದ್ದಾಳೆ
ಅಗಲಿದ ವೀರ ಯೋಧನ
ಆತ್ಮಕ್ಕೆ ಚಿರಶಾಂತಿ ಸಿಗಲಿ..

posted from Bloggeroid

No comments:

Post a Comment